ಧ್ಯಾನ ?

Advertisements
Share

ಶಿಷ್ಯನೊಬ್ಬ ಗುರುವಿಗೆ ಧ್ಯಾನ ಮಾಡುವುದು ಹೇಗೆ ಎಂದು ಪದೇಪದೇ ಕೇಳುತ್ತಿದ್ದ. ‘ಭೂತಕಾಲದ ನೆನಪು ಮಾಸಿದಾಗ ಭವಿಷ್ಯದ ಚಿಂತೆ ಮೂಡದಿರುವಾಗ ಒಂದು ಖಾಲಿತನ ಉಳಿಯುತ್ತದೆಯಲ್ಲವೇ?’ ಎಂದು ಗುರು ಪ್ರಶ್ನಿಸಿದ. ‘ಹೌದುಎಂದು ಶಿಷ್ಯ ಉತ್ತರಿಸಿದ. ಖಾಲಿತನವನ್ನು ಮತ್ತಷ್ಟು ಅನುಭವಿಸು. ಅದೇ ಧ್ಯಾನ’  ಎಂದು ಗುರು  ಹೇಳಿದ.

 ಇನ್ನಾ

 

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram